PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಕಾಂಗ್ರೆಸ್ ಪ್ರಣಾಳಿಕೆ ಕ್ರಾಂತಿಕಾರಿ ನೋಡಿ ಪ್ರಧಾನಿ ಮೋದಿಗೆ ನಡುಕ: ರಾಹುಲ್ ಗಾಂಧಿ.

 

ನವದೆಹಲಿ,ಏ,24:ಲೋಕಸಭೆ ಚುನಾವಣೆಗೆ ಎಲ್ಲಾ ವರ್ಗದ ಜನರಿಗೂ ಹಂಚತ್ತೇವೆ. ಆದರೆ ಮೋದಿ ಸಂಪತ್ತಿನ ಹೆಸರಿನಲ್ಲಿ ದೇಶ ಒಡೆಯುತ್ತಿದ್ದಾರೆ ಎಂದು ಕಿಡಿಕಾರಿದರು. ಲೋಕಸಭೆ ಚುನಾವಣೆಗೆ ನಮ್ಮ ಕಾಂಗ್ರೆಸ್ ಪ್ರಣಾಳಿಕೆ ಕ್ರಾಂತಿಕಾರಿಯಾಗಿದೆ. ನಮ್ಮ ಪ್ರಣಾಳಿಕೆ ನೋಡಿ ಪ್ರಧಾನಿ ನರೇಂದ್ರ ಮೋದಿಗೆ ನಡುಕ ಶುರುವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದರು.ಇಂದು ಮಾತನಾಡಿದ ರಾಹುಲ್ ಗಾಂಧಿ, ಮೋದಿ ಕಾಂಗ್ರೆಸ್ ಪ್ರಣಾಳಿಕೆಗೆ ಹೆದರಿದ್ದಾರೆ. ನಾವು ಸಂಪತ್ತನ್ನ ದೇಶದ ಸಂಪತ್ತನ್ನ 90% ಜನರಿಗೆ ಹಂಚುತ್ತೇವೆ.

 
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.